ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಪ್ಲಾನೆಟ್ ಕನ್ನಡ

ಆರ್ಕೈವ್

ಆರ್ಕೈವ್: ಲೇಖನಗಳು | ಚರ್ಚೆಗಳು | ಬ್ಲಾಗುಗಳು

ಜನಪ್ರಿಯ ಪುಟಗಳು: ಎಲ್ಲ ಸಮಯ | ಇತ್ತೀಚೆಗಿನ ಪುಟಗಳಲ್ಲಿ

ಒಟ್ಟು: »4101 ಸದಸ್ಯರು, »2305 ಲೇಖನಗಳು, »3253 ಬ್ಲಾಗ್ ದಾಖಲೆಗಳು, »1140 ಚರ್ಚೆಯ ತಂತುಗಳು, »21912 ಪ್ರತಿಕ್ರಿಯೆಗಳು,

  • ವಿಶೇಷ
  • ಎಲ್ಲ ವಿಶೇಷ ಬರಹಗಳು
  • ಜನಪ್ರಿಯ

ವಿಶೇಷ

ಗಿರಿಜನರ ನಾಡು ಕೋರಾಪುಟ್

July 5, 2008 - 7:25am — cmariejoseph

ಕೋರಾಪುಟ್ ಎಂಬುದು ಒರಿಸ್ಸಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆಗಳ ಪರಿವೆ ಇಲ್ಲದ ಇವರು ಜಾರ್ಖಂಡ್, ಛತ್ತೀಸ್‌ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಮತ್ತು ಒರಿಸ್ಸಾಗಳಲ್ಲಿ ವ್ಯಾಪಿಸಿರುವ ಬೃಹತ್ ಅರಣ್ಯದಲ್ಲಿ ಬಾಳುವೆ ಮಾಡುತ್ತಿದ್ದಾರೆ. ಮಳೆ ಬಿಸಿಲು ಚಳಿಗೆ ತಕ್ಕಂತೆ ತಾಣಗಳನ್ನು ಬದಲಿಸುತ್ತಾ ಪ್ರಾಣಿಗಳನ್ನು ಬೇಟೆಯಾಡುತ್ತಾ ಇದ್ದಲ್ಲೇ ಏನಾದರೂ ಬೆಳೆದುಕೊಳ್ಳುತ್ತಾ ಅತಿ ಸ್ವತಂತ್ರರಾಗಿ ಬದುಕುವ ಇವರನ್ನು ನಾಡಿಗರು ಆದಿವಾಸಿಗಳೆನ್ನುತ್ತಾರೆ.

ವಿಶಾಖಪಟ್ಟಣದಿಂದ ರಾಯಗಡದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೩ರಲ್ಲಿ ಸಾಗುವ ಲಾರಿಗಳು ಕೋರಾಪುಟ್ ಜಿಲ್ಲೆಯ ಸಿಮಿಲಿಗುಡ ಎಂಬ ಊರಿನಲ್ಲಿ ನೀರು ನೆರಳಿಗಾಗಿ ನಿಂತು ಸಾಗುವೆಡೆ ಈ ಆದಿವಾಸಿಗಳ ಸಂತೆ ನೆರೆಯುತ್ತದೆ. ರಾಗಿ, ತರಕಾರಿ, ಉಪ್ಪು, ಎಣ್ಣೆ, ಕಾಳುಕಡಿ, ಬಟ್ಟೆ, ಬಳೆ, ಕತ್ತಿ ಕುಡುಗೋಲು, ಆಡುಕುರಿ ಇವೆಲ್ಲ ಬಿಕರಿಯಾಗುವುದು ಪರಸ್ಪರ ವಿನಿಮಯ ಲೆಕ್ಕದಲ್ಲಿ. ಅರ್ಥಾತ್ ಇಲ್ಲಿ ಹಣದ ವಿನಿಮಯ ಅತಿ ಕಡಮೆ. ಗಂಡಸರು ಬರೀ ಲಂಗೋಟಿಯಲ್ಲಿದ್ದರೆ ಹೆಂಗಸರು ಲಂಗೋಟಿ ಜೊತೆಗೆ ಸೀರೆಯನ್ನು ಮಾಮೂಲಾಗಿ ಉಡದೆ ಶಾಲಿನಂತೆ ಹೊದ್ದುಕೊಳ್ಳುತ್ತಾರೆ.  ಮುಂದೆ ಓದಿ »

  • ಪ್ರವಾಸ ಕಥನ
~.~

ಎಲ್ಲ ವಿಶೇಷ ಬರಹಗಳು

    • ಗಿರಿಜನರ ನಾಡು ಕೋರಾಪುಟ್  ಮರಿಜೋಸೆಫ್ 
    • ಜಗನ್ನಾಥನ ತಬ್ಬಲಿ ಮಕ್ಕಳು  ಅನಿವಾಸಿ 
    • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?  ಓಂಶಿವಪ್ರಕಾಶ ಎಚ್ ಎಲ್  (8 ಪ್ರತಿಕ್ರಿಯೆಗಳು)
    • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್  ಡಾ.ಎ.ಪಿ.ರಾಧಾಕೃಷ್ಣ 
    • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ  harshavardhan v.sheelavant 
    • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ  anilkumar (೧ ಪ್ರತಿಕ್ರಿಯೆ)
    • ಕಾಶ್ಮೀರದ ಹುಡುಗಿಯ ಕತೆ  muralihr (7 ಪ್ರತಿಕ್ರಿಯೆಗಳು)
    • ಹೂಗಾರನ ಪುಸ್ತಕ ಪ್ರೇಮ  parvathi.G.R (೧ ಪ್ರತಿಕ್ರಿಯೆ)
    • ನಿರಕ್ಷರಿ ಕವಿಯ ಅಕ್ಷರಗಾಥೆ  ಚಾಮರಾಜ ಸವಡಿ (10 ಪ್ರತಿಕ್ರಿಯೆಗಳು)
    • ಗಂಡ-ಹೆಂಡಿರು ಮತ್ತು ಪುರಂದರ ದಾಸರು  ಹಂಸಾನಂದಿ (12 ಪ್ರತಿಕ್ರಿಯೆಗಳು)
ಮತ್ತಷ್ಟು

ಜನಪ್ರಿಯ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • "ತುಳಸಿವನ", "ಭಾವಬಿಂಬ"
  • ಹೃದಯದ ಭಾವ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
  • ಕನಸ್ಸು
  • ಹೆಂಡತಿ-ಎಂದರೆ ಜೋಕು ಯಾಕೆ ?
  • ಗಂಡ-ಹೆಂಡಿರು ಮತ್ತು ಪುರಂದರ ದಾಸರು

ಮತ್ತಷ್ಟು

  • ಲೇಖನಗಳು
  • ಕವನಗಳು
  • ಬ್ಲಾಗ್ಸ್
  • ಚರ್ಚೆ
  • ಜನ - ಮತ

ಲೇಖನಗಳು

    • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!  harshavardhan v.sheelavant (3 ಪ್ರತಿಕ್ರಿಯೆಗಳು)
    • ಗಿರಿಜನರ ನಾಡು ಕೋರಾಪುಟ್  ಮರಿಜೋಸೆಫ್ 
    • ಹೀಗೇ ಎಂದು ಬರಿ  ganeshpur 
    • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?  ಓಂಶಿವಪ್ರಕಾಶ ಎಚ್ ಎಲ್  (8 ಪ್ರತಿಕ್ರಿಯೆಗಳು)
    • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್  ಡಾ.ಎ.ಪಿ.ರಾಧಾಕೃಷ್ಣ 
    • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!  Rashmi Kasaragod 
    • ವಿಧ್ಯಾಭ್ಯಾಸ ಮತ್ತು ಕಾಲೇಜು  madhava_hs 
ಮತ್ತಷ್ಟು (more) »

ಕವನಗಳು

    • ಹೃದಯದ ಭಾವ  ಮಾ.ಕೃ.ಮಂಜು 
    • ಕೆಂಡದ ದಾರಿಯ ಪಯಣ  ಮಾ.ಕೃ.ಮಂಜು 
    • ಟೈಮಿಗಿಲ್ಲ ಟೈಮ್ ಸೆನ್ಸು  ಸುಶೀಲ್ ಕುಮಾರ್ (6 ಪ್ರತಿಕ್ರಿಯೆಗಳು)
    • ಎಲೆ ಮರಗಳೇ ಕೇಳಿ  ಜಯಪ್ರಕಾಶ ನೇವಾರ ಶಿವಕವಿ 
    • ತಪ್ಪಿದ ಲೆಕ್ಕ  ಜಯಪ್ರಕಾಶ ನೇವಾರ ಶಿವಕವಿ 
    • ಓ ನಲ್ಲೇ   prashanthms 
    • ನಾನು ಒಂದು ಕವನದೊಂದಿಗೆ ಸಂಪದದ ಚಿಗುರು ಗೂಡನ್ನು ಸೇರಲು ಬಯಸುತ್ತೇನೆ.   theeta 
ಮತ್ತಷ್ಟು (more) »

ಬ್ಲಾಗ್ಸ್

    • ಹೃದಯದ ಭಾವ   ಮಾ.ಕೃ.ಮಂಜು 
    • ಕನಸ್ಸು  ಮಾ.ಕೃ.ಮಂಜು 
    • ರಂಗಿನ ಚಿಟ್ಟೆ   ಮಾ.ಕೃ.ಮಂಜು 
    • ಚಿರನಿದ್ರೆ  ಸ್ಪ್ರಹಿ 
    • ಜಗನ್ನಾಥನ ತಬ್ಬಲಿ ಮಕ್ಕಳು  ಅನಿವಾಸಿ 
    • ಕನಸಿನ ಕನ್ಯ  praveen mayakar 
    • ’ಹಾಸ್ಯದರಸ’  sreekrishna 
ಮತ್ತಷ್ಟು (more) »

ಚರ್ಚೆ

    • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?  Narayana 
    • ದಿನಕ್ಕೊಂದು ಪದ : ಕಾಣ್, ಕಾಣು  ಮರಿಜೋಸೆಫ್ 
    • ದಿನಕ್ಕೊಂದು ಪದ : ನೋಟ  ಮರಿಜೋಸೆಫ್ 
    • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?  ಶ್ರೀನಿವಾಸ ವೀ. ಬಂಗೋಡಿ (5 ಪ್ರತಿಕ್ರಿಯೆಗಳು)
    • ಹೆಂಡತಿ-ಎಂದರೆ ಜೋಕು ಯಾಕೆ ?  ರೂಪ (10 ಪ್ರತಿಕ್ರಿಯೆಗಳು)
    • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?  ವಿಕಾಸ್ ಹೆಗಡೆ (21 ಪ್ರತಿಕ್ರಿಯೆಗಳು)
    • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?   harshavardhan v.sheelavant (2 ಪ್ರತಿಕ್ರಿಯೆಗಳು)
ಮತ್ತಷ್ಟು (more) »

ಜನ - ಮತ

    • ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ 
    • ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಹತ್ತಿರವಾಗಿದೆ. ನಿಮ್ಮ ಅಭಿಪ್ರಾಯದಲ್ಲಿ ಕಸಾಪದ ಹೊಸ ಅಧ್ಯಕ್ಷರು (3 ಪ್ರತಿಕ್ರಿಯೆಗಳು)
    • ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ಇದರಲ್ಲಿರುವ ಸುಂಕದ ಭಾರ ನಿಮ್ಮ ಅಭಿಪ್ರಾಯದಲ್ಲಿ  
    • ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಯೊಂದನ್ನು ಹಿಡಿದೆಳೆಯುವ ಪರಿ ನಿಮ್ಮ ಅಭಿಪ್ರಾಯದಲ್ಲಿ...  
    • ಬಿ ಎಸ್ ಎನ್ ಎಲ್ ಕರೆಗಳ ದರ ಇಳಿಕೆಯಾಗಿದೆಯಂತೆ. ನಿಮ್ಮ ಅಭಿಪ್ರಾಯದಲ್ಲಿ ಬಿ ಎಸ್ ಎನ್ ಎಲ್  
    • ತುಂಗಭದ್ರಾ ಡ್ಯಾಮಿನಲ್ಲಿ ಹೂಳು ತುಂಬಿ 30 ಟಿ ಎಂ ಸಿ ನೀರು ಕಡಿಮೆಯಾಗಿದೆಯಂತೆ. ನಿಮ್ಮ ಅಭಿಪ್ರಾಯದಲ್ಲಿ ಇದಕ್ಕೆ ಕಾರಣ...  
    • ಪೆಟ್ರೋಲ್ ಬೆಲೆ ಜಾಸ್ತಿಯಾಯಿತು. ಆದರೆ ಒಂದು ರಾಜ್ಯದಲ್ಲಿ ಮಾತ್ರ ಇದು ಬೇರೆ ಎಲ್ಲ ರಾಜ್ಯಗಳಿಗಿಂತ ಜಾಸ್ತಿ. ಆ ರಾಜ್ಯ: 
ಮತ್ತಷ್ಟು (more) »
  • ಕಾರ್ಯಕ್ರಮಗಳು
  • ಚಿತ್ರಪುಟಗಳು
  • ಪುಸ್ತಕಗಳು
  • ನುಡಿಮುತ್ತುಗಳು

ಕಾರ್ಯಕ್ರಮಗಳು

  • 'ಬಡಗನಾಡು ಸಂಘ,' ಶೇಶಾದ್ರಿಪುರಂ, ಬೆಂಗಳೂರು, ತನ್ನ '[[ವಜ್ರಮಹೋತ್ಸವ]],' ವನ್ನು ಆಚರಿಸಿಕೊಳ್ಳುತ್ತಿದೆ !(5 ಘಂಟೆಗಳು)
  • ಚೆನ್ನವೀರ ಕಣವಿ:೮೧ ಸಾಹಿತ್ಯಾಭಿನಂದನ (7 ಘಂಟೆಗಳು)
  • "ತುಳಸಿವನ", "ಭಾವಬಿಂಬ"(21 ದಿನಗಳು)
Add to iCalendar
ಇನ್ನಷ್ಟು

ಚಿತ್ರಪುಟಗಳು

    • ಸಂಪದ: ಚಿತ್ರ ಸೇರಿಸುವುದು ಹೇಗೆ?  ಹರಿ ಪ್ರಸಾದ್ ನಾಡಿಗ್  
    • ಎಲ್ಲ ಚಿತ್ರಪುಟಗಳು ಈಗ ಒಂದೆಡೆಯೇ ಲಭ್ಯ  ಹರಿ ಪ್ರಸಾದ್ ನಾಡಿಗ್  
    • ಆಕಳು, ಎಮ್ಮೆಯ ದೊಡ್ಡಿಯಲ್ಲಿ ನಾನು ಬಂದು ಬೀಳುವಂತಾಯಿತೆ? ಎನ್ನುತ್ತಿದೆ ಕಾಡುಕೋಣದ ಮರಿ. ಚಿತ್ರ: ಬಿ.ಎಂ.ಕೇದಾರನಾಥೇಶ್ವರಸ್ವಾಮಿ  harshavardhan v.sheelavant 
    • ಹತ್ತಿರದಿಂದ ನಾನು ಹೀಗಿದ್ದೇನೆ. ನೋಡಿ ಸಂತೋಷವಾಗುತ್ತಿದೆಯೇ? ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.  harshavardhan v.sheelavant 
    • ಅರವಳಿಕೆಗೆ ಧರಾಶಾಯಿಯಾದ ಕಾಡುಕೋಣವನ್ನು ಎಲ್ಲರೂ ಸೇರಿ ಬಂಧಿಸಲು ಹೀಗೆ ಹರಸಾಹಸಪಟ್ಟರು. ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.  harshavardhan v.sheelavant 
    • ಅಂತಿಮವಾಗಿ ಕಾಡುಕೋಣ ಅರಣ್ಯ ಇಲಾಖೆಯ ಲಾರಿ ಏರಿದ್ದು ಹೀಗೆ.ಪ್ರೊ.ಗಂಗಾಧರ ಕಲ್ಲೂರ (ಬಿಳಿ ಅಂಗಿ ತೊಟ್ಟವರು). ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.  harshavardhan v.sheelavant 
    • ಇಡೀ ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಿತನಾಗಿ ಪಾಲ್ಗೊಂಡು ಭೇಷ್ ಎನಿಸಿಕೊಂಡ ಸ್ಥಳೀಯ ಯುವಕ ಜಗನ್ನಾಥ ಗೌಳಿ. ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.  harshavardhan v.sheelavant 
ಮತ್ತಷ್ಟು (more) »

ಪುಸ್ತಕಗಳು

  • ಫಾದರ್ ಸೆರ್ಗಿಯಸ್ (ಟಾಲ್ಸ್‌ಟಾಯ್ ಕಥೆ) - ಓ ಎಲ್ ಎನ್ ಸ್ವಾಮಿ
  • ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)
  • ನವರಾತ್ರಿಯ ದಿನಗಳು
  • ಹಳೆಯ ಪುಸ್ತಕಗಳು
  • ನೆಲದ ಮರೆಯ ನಿದಾನ
  • ಝೆನ್ ಕತೆಗಳು - ಓ ಎಲ್ ಎನ್ ಸ್ವಾಮಿ
  • ಹಕಲ್ಬೆರಿ ಫಿನ್ - (ಕನ್ನಡಕ್ಕೆ: ಮಂಜುನಾಥ್ ವೆಂ)
  • ದಿ ಬೆಸ್ಟ್ ಆಫ್ 'ಸಂಪದ'
  • ರಿಚರ್ಡ್ ಸ್ಟಾಲ್ಮನ್ನರ ಚಿಂತನೆಗಳು (ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
  • ಸಂಪದ ಸಹಾಯ ಪುಟಗಳ ಪುಸ್ತಕ.
ಇನ್ನಷ್ಟು

ನುಡಿಮುತ್ತುಗಳು

    • ಸುಲಭವೆ??  bhcsb 
    • ಏಣಿ  ಅನಿಲ್ ಕುಮಾರ್ 
    • ಸ೦ತೋಷ...   ಅನಿಲ್ ಕುಮಾರ್ 
    •   ಅನಿಲ್ ಕುಮಾರ್ 
    • ಹಣ   ಅನಿಲ್ ಕುಮಾರ್ 
    • ನಡೆ - ನುಡಿ  ಅನಿಲ್ ಕುಮಾರ್ 
    • ಮಾತು - ಊಟ  ಅನಿಲ್ ಕುಮಾರ್ 
ಮತ್ತಷ್ಟು (more) »
  • ಸಂಪದ Podcasts
  • ಹೊಸ ಚಿಗುರು ಹಳೆ ಬೇರು

ಸಂಪದ Podcasts

  • ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
  • ೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ
  • ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
  • Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
  • Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
  • ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
  • ೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ
  • ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
  • ಎರಡನೆಯ ಸಂಚಿಕೆ - ಕಂಬಾರರೊಂದಿಗೆ
  • ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
ಮತ್ತಷ್ಟು (more) »

ಹೊಸ ಚಿಗುರು ಹಳೆ ಬೇರು

  • ಚಿಕುನ್ ಗುನ್ಯಾ, ಡೆಂಗೀ, ಇಲಿ ಜ್ವರ ಮತ್ತು ಮಲೇರಿಯಾ ರೋಗಗಳನ್ನು ಗುರುತಿಸಲು ಸುಲಭ ಸೂತ್ರಗಳು
  • ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ?
  • 'ಮಾನವ ಇನ್ಸುಲಿನ್' ಎಂಬ ಮಹಾ ಮೋಸ
  • BJP VICTORY IN KARNATAKA
  • Some Reflections on Gautam's Observations on Prof. Ananthamurthy's Manifesto
  • 'me' as soul and 'me' as self
  • ಓಟು ಹಾಕದಿರುವುದೂ ಪ್ರಜಾಪ್ರಭುತ್ವ!
  • ಕರ್ನಾಟಕದ `ಪವರ್‌ ಪಾಲಿಟಿಕ್ಸ್‌'
  • Mixture of sound practical ideas and utopian ideals
  • Some Observations on People's Manifesto
ಮತ್ತಷ್ಟು (more) »

ಇತ್ತೀಚಿನ ಪ್ರತಿಕ್ರಿಯೆಗಳು »

'ಸಂಪದ'ದಲ್ಲಿ ನೀವೂ ಬರೆಯಬಹುದು!
ಏನಿದು ಸಂಪದ?

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator