ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.
ವಾಟರ್ ಪೋರ್ಟಲ್: ದಿನದ ಚಿತ್ರ
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
![]()
(ಫೋಟೋ : Farhad Contractor)
ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಆರ್ಕೈವ್
ಆರ್ಕೈವ್: ಲೇಖನಗಳು | ಚರ್ಚೆಗಳು | ಬ್ಲಾಗುಗಳು
ಜನಪ್ರಿಯ ಪುಟಗಳು: ಎಲ್ಲ ಸಮಯ | ಇತ್ತೀಚೆಗಿನ ಪುಟಗಳಲ್ಲಿ
ಒಟ್ಟು: »4101 ಸದಸ್ಯರು, »2305 ಲೇಖನಗಳು, »3253 ಬ್ಲಾಗ್ ದಾಖಲೆಗಳು, »1140 ಚರ್ಚೆಯ ತಂತುಗಳು, »21912 ಪ್ರತಿಕ್ರಿಯೆಗಳು,
ವಿಶೇಷ
ಗಿರಿಜನರ ನಾಡು ಕೋರಾಪುಟ್
July 5, 2008 - 7:25am — cmariejosephಕೋರಾಪುಟ್ ಎಂಬುದು ಒರಿಸ್ಸಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆಗಳ ಪರಿವೆ ಇಲ್ಲದ ಇವರು ಜಾರ್ಖಂಡ್, ಛತ್ತೀಸ್ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಮತ್ತು ಒರಿಸ್ಸಾಗಳಲ್ಲಿ ವ್ಯಾಪಿಸಿರುವ ಬೃಹತ್ ಅರಣ್ಯದಲ್ಲಿ ಬಾಳುವೆ ಮಾಡುತ್ತಿದ್ದಾರೆ. ಮಳೆ ಬಿಸಿಲು ಚಳಿಗೆ ತಕ್ಕಂತೆ ತಾಣಗಳನ್ನು ಬದಲಿಸುತ್ತಾ ಪ್ರಾಣಿಗಳನ್ನು ಬೇಟೆಯಾಡುತ್ತಾ ಇದ್ದಲ್ಲೇ ಏನಾದರೂ ಬೆಳೆದುಕೊಳ್ಳುತ್ತಾ ಅತಿ ಸ್ವತಂತ್ರರಾಗಿ ಬದುಕುವ ಇವರನ್ನು ನಾಡಿಗರು ಆದಿವಾಸಿಗಳೆನ್ನುತ್ತಾರೆ.
ವಿಶಾಖಪಟ್ಟಣದಿಂದ ರಾಯಗಡದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೩ರಲ್ಲಿ ಸಾಗುವ ಲಾರಿಗಳು ಕೋರಾಪುಟ್ ಜಿಲ್ಲೆಯ ಸಿಮಿಲಿಗುಡ ಎಂಬ ಊರಿನಲ್ಲಿ ನೀರು ನೆರಳಿಗಾಗಿ ನಿಂತು ಸಾಗುವೆಡೆ ಈ ಆದಿವಾಸಿಗಳ ಸಂತೆ ನೆರೆಯುತ್ತದೆ. ರಾಗಿ, ತರಕಾರಿ, ಉಪ್ಪು, ಎಣ್ಣೆ, ಕಾಳುಕಡಿ, ಬಟ್ಟೆ, ಬಳೆ, ಕತ್ತಿ ಕುಡುಗೋಲು, ಆಡುಕುರಿ ಇವೆಲ್ಲ ಬಿಕರಿಯಾಗುವುದು ಪರಸ್ಪರ ವಿನಿಮಯ ಲೆಕ್ಕದಲ್ಲಿ. ಅರ್ಥಾತ್ ಇಲ್ಲಿ ಹಣದ ವಿನಿಮಯ ಅತಿ ಕಡಮೆ. ಗಂಡಸರು ಬರೀ ಲಂಗೋಟಿಯಲ್ಲಿದ್ದರೆ ಹೆಂಗಸರು ಲಂಗೋಟಿ ಜೊತೆಗೆ ಸೀರೆಯನ್ನು ಮಾಮೂಲಾಗಿ ಉಡದೆ ಶಾಲಿನಂತೆ ಹೊದ್ದುಕೊಳ್ಳುತ್ತಾರೆ. ಮುಂದೆ ಓದಿ »

ಎಲ್ಲ ವಿಶೇಷ ಬರಹಗಳು
- ಗಿರಿಜನರ ನಾಡು ಕೋರಾಪುಟ್
ಮರಿಜೋಸೆಫ್ - ಜಗನ್ನಾಥನ ತಬ್ಬಲಿ ಮಕ್ಕಳು
ಅನಿವಾಸಿ - ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
ಓಂಶಿವಪ್ರಕಾಶ ಎಚ್ ಎಲ್ (8 ಪ್ರತಿಕ್ರಿಯೆಗಳು) - ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
ಡಾ.ಎ.ಪಿ.ರಾಧಾಕೃಷ್ಣ - ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
harshavardhan v.sheelavant - ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
anilkumar (೧ ಪ್ರತಿಕ್ರಿಯೆ) - ಕಾಶ್ಮೀರದ ಹುಡುಗಿಯ ಕತೆ
muralihr (7 ಪ್ರತಿಕ್ರಿಯೆಗಳು) - ಹೂಗಾರನ ಪುಸ್ತಕ ಪ್ರೇಮ
parvathi.G.R (೧ ಪ್ರತಿಕ್ರಿಯೆ) - ನಿರಕ್ಷರಿ ಕವಿಯ ಅಕ್ಷರಗಾಥೆ
ಚಾಮರಾಜ ಸವಡಿ (10 ಪ್ರತಿಕ್ರಿಯೆಗಳು) - ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಹಂಸಾನಂದಿ (12 ಪ್ರತಿಕ್ರಿಯೆಗಳು)
ಜನಪ್ರಿಯ
- Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
- "ತುಳಸಿವನ", "ಭಾವಬಿಂಬ"
- ಹೃದಯದ ಭಾವ
- ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
- ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
- ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
- ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
- ಕನಸ್ಸು
- ಹೆಂಡತಿ-ಎಂದರೆ ಜೋಕು ಯಾಕೆ ?
- ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಲೇಖನಗಳು
- ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
harshavardhan v.sheelavant (3 ಪ್ರತಿಕ್ರಿಯೆಗಳು) - ಗಿರಿಜನರ ನಾಡು ಕೋರಾಪುಟ್
ಮರಿಜೋಸೆಫ್ - ಹೀಗೇ ಎಂದು ಬರಿ
ganeshpur - ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
ಓಂಶಿವಪ್ರಕಾಶ ಎಚ್ ಎಲ್ (8 ಪ್ರತಿಕ್ರಿಯೆಗಳು) - ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
ಡಾ.ಎ.ಪಿ.ರಾಧಾಕೃಷ್ಣ - ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
Rashmi Kasaragod - ವಿಧ್ಯಾಭ್ಯಾಸ ಮತ್ತು ಕಾಲೇಜು
madhava_hs
ಕವನಗಳು
ಬ್ಲಾಗ್ಸ್
ಚರ್ಚೆ
- Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
Narayana - ದಿನಕ್ಕೊಂದು ಪದ : ಕಾಣ್, ಕಾಣು
ಮರಿಜೋಸೆಫ್ - ದಿನಕ್ಕೊಂದು ಪದ : ನೋಟ
ಮರಿಜೋಸೆಫ್ - Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಶ್ರೀನಿವಾಸ ವೀ. ಬಂಗೋಡಿ (5 ಪ್ರತಿಕ್ರಿಯೆಗಳು) - ಹೆಂಡತಿ-ಎಂದರೆ ಜೋಕು ಯಾಕೆ ?
ರೂಪ (10 ಪ್ರತಿಕ್ರಿಯೆಗಳು) - ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
ವಿಕಾಸ್ ಹೆಗಡೆ (21 ಪ್ರತಿಕ್ರಿಯೆಗಳು) - ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
harshavardhan v.sheelavant (2 ಪ್ರತಿಕ್ರಿಯೆಗಳು)
ಜನ - ಮತ
- ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
- ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಹತ್ತಿರವಾಗಿದೆ. ನಿಮ್ಮ ಅಭಿಪ್ರಾಯದಲ್ಲಿ ಕಸಾಪದ ಹೊಸ ಅಧ್ಯಕ್ಷರು (3 ಪ್ರತಿಕ್ರಿಯೆಗಳು)
- ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ಇದರಲ್ಲಿರುವ ಸುಂಕದ ಭಾರ ನಿಮ್ಮ ಅಭಿಪ್ರಾಯದಲ್ಲಿ
- ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಯೊಂದನ್ನು ಹಿಡಿದೆಳೆಯುವ ಪರಿ ನಿಮ್ಮ ಅಭಿಪ್ರಾಯದಲ್ಲಿ...
- ಬಿ ಎಸ್ ಎನ್ ಎಲ್ ಕರೆಗಳ ದರ ಇಳಿಕೆಯಾಗಿದೆಯಂತೆ. ನಿಮ್ಮ ಅಭಿಪ್ರಾಯದಲ್ಲಿ ಬಿ ಎಸ್ ಎನ್ ಎಲ್
- ತುಂಗಭದ್ರಾ ಡ್ಯಾಮಿನಲ್ಲಿ ಹೂಳು ತುಂಬಿ 30 ಟಿ ಎಂ ಸಿ ನೀರು ಕಡಿಮೆಯಾಗಿದೆಯಂತೆ. ನಿಮ್ಮ ಅಭಿಪ್ರಾಯದಲ್ಲಿ ಇದಕ್ಕೆ ಕಾರಣ...
- ಪೆಟ್ರೋಲ್ ಬೆಲೆ ಜಾಸ್ತಿಯಾಯಿತು. ಆದರೆ ಒಂದು ರಾಜ್ಯದಲ್ಲಿ ಮಾತ್ರ ಇದು ಬೇರೆ ಎಲ್ಲ ರಾಜ್ಯಗಳಿಗಿಂತ ಜಾಸ್ತಿ. ಆ ರಾಜ್ಯ:
ಕಾರ್ಯಕ್ರಮಗಳು
ಚಿತ್ರಪುಟಗಳು
- ಸಂಪದ: ಚಿತ್ರ ಸೇರಿಸುವುದು ಹೇಗೆ?
ಹರಿ ಪ್ರಸಾದ್ ನಾಡಿಗ್ - ಎಲ್ಲ ಚಿತ್ರಪುಟಗಳು ಈಗ ಒಂದೆಡೆಯೇ ಲಭ್ಯ
ಹರಿ ಪ್ರಸಾದ್ ನಾಡಿಗ್ - ಆಕಳು, ಎಮ್ಮೆಯ ದೊಡ್ಡಿಯಲ್ಲಿ ನಾನು ಬಂದು ಬೀಳುವಂತಾಯಿತೆ? ಎನ್ನುತ್ತಿದೆ ಕಾಡುಕೋಣದ ಮರಿ. ಚಿತ್ರ: ಬಿ.ಎಂ.ಕೇದಾರನಾಥೇಶ್ವರಸ್ವಾಮಿ
harshavardhan v.sheelavant - ಹತ್ತಿರದಿಂದ ನಾನು ಹೀಗಿದ್ದೇನೆ. ನೋಡಿ ಸಂತೋಷವಾಗುತ್ತಿದೆಯೇ? ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.
harshavardhan v.sheelavant - ಅರವಳಿಕೆಗೆ ಧರಾಶಾಯಿಯಾದ ಕಾಡುಕೋಣವನ್ನು ಎಲ್ಲರೂ ಸೇರಿ ಬಂಧಿಸಲು ಹೀಗೆ ಹರಸಾಹಸಪಟ್ಟರು. ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.
harshavardhan v.sheelavant - ಅಂತಿಮವಾಗಿ ಕಾಡುಕೋಣ ಅರಣ್ಯ ಇಲಾಖೆಯ ಲಾರಿ ಏರಿದ್ದು ಹೀಗೆ.ಪ್ರೊ.ಗಂಗಾಧರ ಕಲ್ಲೂರ (ಬಿಳಿ ಅಂಗಿ ತೊಟ್ಟವರು). ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.
harshavardhan v.sheelavant - ಇಡೀ ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಿತನಾಗಿ ಪಾಲ್ಗೊಂಡು ಭೇಷ್ ಎನಿಸಿಕೊಂಡ ಸ್ಥಳೀಯ ಯುವಕ ಜಗನ್ನಾಥ ಗೌಳಿ. ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.
harshavardhan v.sheelavant
ಪುಸ್ತಕಗಳು
ಸಂಪದ Podcasts
- ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
- ೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ
- ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
- Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
- Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
- ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
- ೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ
- ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
- ಎರಡನೆಯ ಸಂಚಿಕೆ - ಕಂಬಾರರೊಂದಿಗೆ
- ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
ಹೊಸ ಚಿಗುರು ಹಳೆ ಬೇರು
- ಚಿಕುನ್ ಗುನ್ಯಾ, ಡೆಂಗೀ, ಇಲಿ ಜ್ವರ ಮತ್ತು ಮಲೇರಿಯಾ ರೋಗಗಳನ್ನು ಗುರುತಿಸಲು ಸುಲಭ ಸೂತ್ರಗಳು
- ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ?
- 'ಮಾನವ ಇನ್ಸುಲಿನ್' ಎಂಬ ಮಹಾ ಮೋಸ
- BJP VICTORY IN KARNATAKA
- Some Reflections on Gautam's Observations on Prof. Ananthamurthy's Manifesto
- 'me' as soul and 'me' as self
- ಓಟು ಹಾಕದಿರುವುದೂ ಪ್ರಜಾಪ್ರಭುತ್ವ!
- ಕರ್ನಾಟಕದ `ಪವರ್ ಪಾಲಿಟಿಕ್ಸ್'
- Mixture of sound practical ideas and utopian ideals
- Some Observations on People's Manifesto



RSS: